ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಭಜರಂಗದಳ ಹಾಗೂ ಹಿಂದೂ ಜಾಗೃತಿ ವೇದಿಕೆ ವತಿಯಿಂದ ರಾಜ್ಯದಲ್ಲಿ ಹಲಾಲ್ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ನಗರದ ಮಾಂಸದ ಅಂಗಗಳಲ್ಲಿ ಹಲಾಲ್ ಬೋರ್ಡ್ ಹಾಕಿರುವುದನ್ನು ತೆಗೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ವಿಜಯನರದಲ್ಲಿನ ಮೂರು ಅಂಗಡಿಗಳಲ್ಲಿನ ಹಲಾಲ್ ಬೋರ್ಡ್ ತೆಗೆಸಲಾಗಿದೆಯಂತೆ. ಉಲ್ಲಾಳ ಬಳಿ ಹಿಂದೂಗಳೆ ಎರಡು ಮಾಂಸದ ಅಂಗಡಿಗಳಿಗೆ ಚಾಲನೆ ನೀಡಿದ್ದಾರೆ. ನಲಮಂಗಲದಲ್ಲಿ ಹಲಾಲ್ ಮಾಂಸ ನಿಷೇಧಿಸುವಂತೆ ಕರಪತ್ರಗಳನ್ನು ಹಂಚಲಾಗುತ್ತಿದೆ.