ನರಗುಂದ ಬಳಿ ಕಾರ್-ಬಸ್ ಅಪಘಾತ: ಇಬ್ಬರ ಸಾವು

221

ಪ್ರಜಾಸ್ತ್ರ ಸುದ್ದಿ

ನರಗುಂದ: ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕಲಕೇರಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನವಲಗುಂದದ ಬಸವರೆಡ್ಡಿ ಹಾಗೂ ಹನಮಗೌಡ ಮೃತ ದುರ್ದೈವಿಗಳು.

ಅಪಘಾತದಲ್ಲಿ ಮಂಜುನಾಥ್ ಹಾಗೂ ನವೀನ್ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆಯಿಂದ ವಾಪಸ್ ತಮ್ಮೂರಿಗೆ ಬರುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!