ಚಿಪ್ಪಲಕಟ್ಟಿ ಮಠದ ಗಜರಾಜ ನಿಧನ

274

ಪ್ರಜಾಸ್ತ್ರ ಸುದ್ದಿ

ಮುಧೋಳ: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಪ್ಪಲಕಟ್ಟಿ ಮಠದ ಆನೆ ಕೊನೆಯುಸಿರೆಳೆದಿದೆ. ಮುಧೋಳರದ ಗವಿಮಠದ ಗಜರಾಜ ಎಂದೇ ಖ್ಯಾತಿಯನ್ನು ಪಡೆದುಕೊಂಡಿತು. ಕಳೆದ ರಾತ್ರಿ ನಿಧನವಾಗಿದ್ದು, ಮಠದ ಭಕ್ತರು ಸೇರಿದಂತೆ ಈ ಭಾಗದ ಜನರು ಕಂಬನಿ ಮಿಡಿದಿದ್ದಾರೆ.




Leave a Reply

Your email address will not be published. Required fields are marked *

error: Content is protected !!