ಪ್ರಜಾಸ್ತ್ರ ಸುದ್ದಿ
ಮುಧೋಳ: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಪ್ಪಲಕಟ್ಟಿ ಮಠದ ಆನೆ ಕೊನೆಯುಸಿರೆಳೆದಿದೆ. ಮುಧೋಳರದ ಗವಿಮಠದ ಗಜರಾಜ ಎಂದೇ ಖ್ಯಾತಿಯನ್ನು ಪಡೆದುಕೊಂಡಿತು. ಕಳೆದ ರಾತ್ರಿ ನಿಧನವಾಗಿದ್ದು, ಮಠದ ಭಕ್ತರು ಸೇರಿದಂತೆ ಈ ಭಾಗದ ಜನರು ಕಂಬನಿ ಮಿಡಿದಿದ್ದಾರೆ.
ಪ್ರಜಾಸ್ತ್ರ ಸುದ್ದಿ
ಮುಧೋಳ: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಪ್ಪಲಕಟ್ಟಿ ಮಠದ ಆನೆ ಕೊನೆಯುಸಿರೆಳೆದಿದೆ. ಮುಧೋಳರದ ಗವಿಮಠದ ಗಜರಾಜ ಎಂದೇ ಖ್ಯಾತಿಯನ್ನು ಪಡೆದುಕೊಂಡಿತು. ಕಳೆದ ರಾತ್ರಿ ನಿಧನವಾಗಿದ್ದು, ಮಠದ ಭಕ್ತರು ಸೇರಿದಂತೆ ಈ ಭಾಗದ ಜನರು ಕಂಬನಿ ಮಿಡಿದಿದ್ದಾರೆ.