ವಾಸ್ತವದಲ್ಲಿ ಇದು 1111.2 ಕೋಟಿ ರೂಪಾಯಿ ಪ್ಯಾಕೇಜ್

241

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, 250 ಕೋಟಿಗೂ ಹೆಚ್ಚು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ವಾಸ್ತವದಲ್ಲಿ ಇದು 1111.2 ಕೋಟಿ ರೂಪಾಯಿ ಆಗಿದೆ ಎಂದಿದ್ದಾರೆ.

ಸರ್ಕಾರದ ಖಜಾನೆಯಲ್ಲಿರುವುದು ಜನರ ಹಣ. ಕಳೆದ ಬಾರಿಯಂತೆ ಈ ಬಾರಿಯೂ ಜನರ ಕೈಗೆ ಅನುದಾನ ತಲುಪುವುದಿಲ್ಲ. ಇದ್ರಿಂದ ರೈತರಿಗೆ, ಕಾರ್ಮಿಕರಿಗೆ, ಶರ್ಮಿಕ ವರ್ಗದ ಕೈಗೆ ಸಿಗುವುದಿಲ್ಲ. ಕಾರ್ಮಿಕ ಕಲ್ಯಾಣ ನಿಧಿಯ ಹಣ ಬಳಕೆ ಮಾಡಲಾಗ್ತಿದೆ. ಇದೊಂದು ಅವೈಜ್ಞಾನಿಕ ಪ್ಯಾಕೇಜ್ ಆಗಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!