ವರ್ಗಾವಣೆ ಮಾಡಿದ್ದ ಕೆಎಎಸ್ ಅಧಿಕಾರಿಗಳ ಆದೇಶ ರದ್ದು

241

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಜೂನ್ 19ರಂದು ಕರ್ನಾಟಕ ರಾಜ್ಯ ಸರ್ಕಾರ ಕೆಲ ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದನ್ನ ಇದೀಗ ರದ್ದು ಮಾಡಲಾಗಿದೆ. ಈ ಮೂಲಕ ವರ್ಗಾವಣೆಯಾದ ಅಧಿಕಾರಿಗಳು ಈ ಮೊದಲಿಂದ ಸ್ಥಾನದಲ್ಲಿಯೇ ಮುಂದುವರೆಯಲಿದ್ದಾರೆ.

ಬಿಡಿಎ ಕಾರ್ಯದರ್ಶಿಯಾಗಿ ವಾಸಂತಿ ಅಮರ ವಾಪಸ್, ಕೆ.ಎಸ್ ರಂಗಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಸ್, ಪಶುಸಂಗೋಪನೆ ಇಲಾಖೆ ಜೆಡಿ ಶೀಲವಂತ ಶಿವಕುಮಾರ  ಹಾಗೂ ಮೂಡಾ ಆಯುಕ್ತರಾಗಿ ನಟೇಶ ಅವರನ್ನ ಮುಂದುವರೆಸಲಾಗಿದೆ.




Leave a Reply

Your email address will not be published. Required fields are marked *

error: Content is protected !!