ಪ್ರಜಾಸ್ತ್ರ ಸದ್ದಿ
ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್ ನ್ನು ವಿತ್ ಸಚಿವೆ ನಿರ್ಮಲಾಸೀತಾರಾಮನ್ ಮಂಡಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಕ್ಷೇತ್ರಗಳಿಗೆ ಜೀರೋ ಸಿಕ್ಕಿದೆ ಎಂದಿದ್ದಾರೆ.
ವೇತನದ ವರ್ಗ, ಮಧ್ಯಮವರ್ಗ, ಬಡವರು ಮತ್ತು ವಂಚಿತರು, ಯುವ ಜನತೆ, ರೈತರು ಸೇರಿ ಇವರಿಗೆಲ್ಲ ಮೋದಿ ಬಜೆಟ್ ನಲ್ಲಿ ಜೀರೋ ಸಿಕ್ಕಿದೆ ಎಂದು ಹೇಳಿದ್ದಾರೆ.