ನಿವೃತ್ತಿಗೆ ಒಂದು ದಿನ ಇರುವಾಗ ಪಿಎಸ್ಐ ನಿಧನ

737

ಪ್ರಜಾಸ್ತ್ರ ಸುದ್ದಿ

ವಿಜಯನಗರ: ನಿವೃತ್ತಿಗೆ ಒಂದು ದಿನ ಇರುವಾಗ್ಲೇ ಪಿಐಎಸ್ ಒಬ್ಬರು ಕರೋನಾದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯಲ್ಲಪ್ಪ ಕದ್ರಳ್ಳಿ(60) ಅವರು ಕೊಪ್ಪಳ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹೊಸಪೇಟೆ ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ ಯಲ್ಲಪ್ಪ ಅವರು, ಕಳೆದ 15 ದಿನಗಳಿಂದ ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ಇದೀಗ ನಿಧನರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!