ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡದವರ ಮನೆ ಗುರುತು ಮಾಡಲಾಗ್ತಿದೆ. ಇದ್ರಿಂದ ನನ್ಗೆ ಆತಂಕವಾಗ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಟ್ಲರ್ ಕಾಲದಲ್ಲಿ ನಾಜಿ ಯಹೂದಿಗಳ ಮೇಲೆ ಲಾಟಿ ನಡೆದು ಲಕ್ಷಾಂತರ ಜನರ ಮಾರಣಹೋಮ ನಡೆದಿದೆ. ಇದ್ರಿಂದಾಗಿ ಮುಂದೇನಾಗುತ್ತೆ ಅನ್ನೋ ಆತಂಕವಿದೆ ಎಂದು ಹೇಳಿದ್ದಾರೆ.