ಪ್ರಜಾಸ್ತ್ರ ಸುದ್ದಿ
ವಿಜಯಪುರ: ಉತ್ತರಖಂಡ್ ಭೀಕರ ಪ್ರವಾಹದಲ್ಲಿ ಜಿಲ್ಲೆಯ ಸಿಂದಗಿ ತಾಲೂಕಿನ ವೈದ್ಯೆಯೊಬ್ಬರು ಸಿಲುಕಿದ್ದಾರೆ.
ಅನಿತಾ ಪಂಪಣ್ಣನವರ ಅನ್ನೋ ವೈದ್ಯೆ ಸಿಲುಕಿಹಾಕಿಕೊಂಡಿದ್ದಾರೆ. ಉತ್ತರಖಾಂಡದ ಪಿತೋಘರ್ ಆರ್ಮಿ ಆಸ್ಪತ್ರೆಯಲ್ಲಿ ಕಳೆದ ಐದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.
ಹಲದವಾಣಿ ಹತ್ತಿರ ಎರಡು ಕಡೆಗೆ ಗುಡ್ಡ ಕುಸಿತ ಹಿನ್ನಲೆ ಪರದಾಟ ನಾಡೆಸಿದ್ದಾರೆ.