ಪ್ರಜಾಸ್ತ್ರ ಕ್ರೀಡಾ ಸುದ್ದಿ
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 3-0ರಿಂದ ಗೆದ್ದಿರುವ ಭಾರತ ಟಿ-20ಯಲ್ಲೂ ಭರ್ಜರಿ ಗೆಲುವು ದಾಖಲಿಸಿದೆ. ಇದೀಗ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಹಾಗೂ ಟಿ-20 ಸರಣಿಗೆ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ.
2 ಟೆಸ್ಟ್ ಪಂದ್ಯಗಳ ಸರಣಿ
ರೋಹಿತ್ ಶರ್ಮಾ(ನಾಯಕ), ಪ್ರಿಯಾಂಕ್ ಪಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ್ ವಿಹಾರಿ, ಶುಭನಂ ಗಿಲ್, ರಿಷಬ್ ಪಂಥ್(ವಿಕೆಟ್ ಕೀಪರ್), ಕೆ.ಎಸ್ ಭರತ್, ಜಡೇಜಾ, ಜಯಂತ್ ಯಾದವ್, ಆರ್.ಅಶ್ವಿನ್, ಕುಲದೀಪ್ ಯಾದವ್, ಸೌರಭ್ ಕುಮಾರ್, ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ(ಉಪ ನಾಯಕ)
3 ಟಿ-20 ಪಂದ್ಯಗಳ ಸರಣಿ
ರೋಹಿತ್ ಶರ್ಮಾ(ನಾಯಕ), ಋತುರಾತ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸಾಮ್ಸನ್, ಇಶಾನ್ ಕಿಶಾನ್(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ದೀಪಕ್ ಹೂಡಾ, ಜಡೇಜಾ, ಯಜುವೇಂದ್ರ ಚಹಲ್, ಆರ್.ಬಿಸೋನಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಸಲ್ ಪಟೇಲ್, ಬೂಮ್ರಾ(ಉಪ ನಾಯಕ), ಅವೇಶ್ ಖಾನ್ ಆಯ್ಕೆ ಮಾಡಲಾಗಿದೆ.
ಲಖನೌ ಹಾಗೂ ಧರ್ಮಶಾಲಾದಲ್ಲಿ ಟಿ-20 ಸರಣಿ ಆಡಲಿದೆ. ಮೊಹಾಲಿ ಹಾಗೂ ಬೆಂಗಳೂರಿನಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ.