ಬ್ರೇಕಿಂಗ್ ನ್ಯೂಸ್: 8 ರಾಜ್ಯಸಭೆ ಸದಸ್ಯರ ಅಮಾನತು

345

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸ್ಪೀಕರ್ ಜೊತೆ ಅನುಚಿತವಾಗಿ ವರ್ತಿಸಿರುವ ಕಾರಣಕ್ಕೆ 8 ಜನ ಸಂಸದರನ್ನ ಅಮಾನತು ಮಾಡಲಾಗಿದೆ. ಕೃಷಿ ಮಸೂದೆ ವಿರೋಧಿಸಿದ ಪ್ರತಿಪಕ್ಷಗಳು ಆಕ್ರೋಶದ ಭರದಲ್ಲಿ ಸ್ಪೀಕರ್ ಮೈಕ್ ಕಿತ್ತೆಸೆದು, ರೂಲ್ ಬುಕ್ ಹರಿದು ಹಾಕಿದ್ರು.

ಈ ಘಟನೆಗೆ ಸಂಬಂಧಿಸಿದಂತೆ ಸಂಜಯ ಸಿಂಗ್, ರಿಪುನ್ ಬೋರಾ, ಸೈಯದ್ ನಜೀರ್ ಹುಸೇನ್, ರಾಜು ಸತವ್, ಎಲಮರನ್ ಕರೀಮ್, ಒ ಬ್ರಿಯಾನ್ ಹಾಗೂ ಕೆ.ಕೆ ರಾಗೇಶರನ್ನ ಸಂದನದಿಂದ ಒಂದು ವಾರ ಅಮಾನತು ಮಾಡಲಾಗಿದೆ. ಭಾನುವಾರ ನಡೆದ ಗಲಾಟೆ ಸಂಬಂಧ ಬಿಜೆಪಿ ರಾಜ್ಯಸಭಾ ಸದಸ್ಯರು ದೂರು ದಾಖಲಿಸಿದ್ರು.




Leave a Reply

Your email address will not be published. Required fields are marked *

error: Content is protected !!