ಪ್ರಜಾಸ್ತ್ರ ಸುದ್ದಿ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದ ಸಸ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಅಂಜು ಗಣಪತ ನಾಗಣ್ಣವರ ಅವರು ‘ಇನ್ ವಿಟ್ರೋ ಮಾರ್ಫೊಜೆನಿಕ್ ಆಂಡ್ ಫಾರ್ಮಾಕೊಗ್ನೋಸ್ಟಿಕ್ ಸ್ಟಡಿಸ್ ಆನ್ ಸರ್ಟನ್ ಇಂಪಾಟೆಂಟ್ ಇಥ್ನೊಮೆಡಿಸಿನಲ್ ಹರ್ಬ್’ ಎಂಬ ವಿಷಯದ ಕುರಿತು ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇವರಿಗೆ ಕವಿವಿಯ ಸಸ್ಯಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಡಾ.ಎಂ.ಜಯರಾಜ್ ಅವರು ಸಂಶೋಧನಾ ಮಾರ್ಗದರ್ಶರಾಗಿದ್ದರು.