ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹುಣಸೂರಿನಲ್ಲಿ ನನ್ನ ಸೋಲಿಗೆ ಸಿ.ಪಿ ಯೋಗೇಶ್ವರ ಹಾಗೂ ಎನ್.ಆರ್ ಸಂತೋಷ ಕಾರಣ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ ಆರೋಪ ಮಾಡಿದ್ದಾರೆ.
ಚುನಾವಣೆಗೆ ಮುನ್ನವೇ ಸೀರೆಯನ್ನ ಹಂಚಿ ನನ್ನ ಡ್ಯಾಮೇಜ್ ಮಾಡಿದ್ದಾನೆ. ಇನ್ನು ಇದರ ಜೊತೆಗೆ ಚುನಾವಣೆ ಖರ್ಚಿಗೆ ನನ್ನ ಬಂದಿದ್ದ ದೊಡ್ಡ ಮೊತ್ತವನ್ನ ಎನ್.ಆರ್ ಸಂತೋಷ ಹಾಗೂ ಸಿ.ಪಿ ಯೋಗೇಶ್ವರ ಪಡೆದಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.