ಡಿಕೆಶಿ ವಿರುದ್ಧ ಸುಧಾಕರ ವಾಗ್ದಾಳಿ

315

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಿ.ಕೆ ಶಿವಕುಮಾರ ವಿರುದ್ಧ ಅನರ್ಹ ಶಾಸಕ ಡಾ.ಕೆ ಸುಧಾಕರ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ಧ ಏಕ ವಚನದಲ್ಲಿ ಮಾತ್ನಾಡಲು ಅವರ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಪೇರಸಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತ್ನಾಡಿದ ಡಾ.ಸುಧಾಕರ, ನನ್ನ ವಿರುದ್ಧ ಏಕ ವಚನದಲ್ಲಿ ಮಾತ್ನಾಡಿದ ಡಿಕೆಶಿ ನನ್ನ ಹಿರಿಯಣ್ಣನಲ್ಲ. ಅವರ ಮಾತು ಅವರ ಸಂಸ್ಕೃತಿ ತೋರಿಸುತ್ತೆ. ಹೊಡಿ ಬಡಿ, ಕಡಿ, ನೇಣು ಹಾಕಿಸುವುದು, ಸಾಯಿಸುವುದು ಡಿಕೆಶಿ ಸಂಸ್ಕೃತಿ. ನನ್ಗೆ ಉತ್ತಮ ಸಂಸ್ಕೃತಿಯಿದೆ ಎಂದು ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!