ನೇಣುಕುಣಿಕೆಗೆ ಶರಣಾದ ಡವಳಾರ ರೈತ

501

ಸಿಂದಗಿ: ತಾಲೂಕಿನ ಡವಳಾರ ಗ್ರಾಮದ 38 ವರ್ಷದ ರೈತ ಚಂದ್ರಶೇಖರ ಹೊಸಮನಿ ಸಾಲಭಾದೆಗೆ ಹೆದರಿ ನೇಣಿಗೆ ಶರಣಾಗಿದ್ದಾನೆ. ತನ್ನ ಜಮೀನಿನಲ್ಲಿ ಚಂದ್ರಶೇಖರ ಹೊಸಮನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬ್ಯಾಂಕ್ ಹಾಗೂ ಖಾಸಗಿಯಾಗಿ ಒಂದಿಷ್ಟು ಸಾಲ ಮಾಡಿಕೊಂಡಿದ್ದಾನೆ. ಈ ಸಂಬಂಧ ಬ್ಯಾಂಕ್ ನಿಂದ 2019 ನೆವಂಬರ್ ನಲ್ಲಿ ನೋಟಿಸ್ ಬಂದಿದೆ. ಇದಕ್ಕಾಗಿ ಸಾಕಷ್ಟು ಕಡೆ ಪ್ರಯತ್ನಿಸಿದ್ದಾನೆ. ಆದ್ರೆ, ಈತನಿಗೆ ಎಲ್ಲಿಯೂ ಹಣಕಾಸಿನ ನೆರವು ಸಿಕ್ಕಿಲ್ಲ. ಇದ್ರಿಂದಾಗಿ ಮನನೊಂದು ನೇಣುಹಾಕಿಕೊಂಡಿದ್ದಾನೆ ಅಂತಾ ಹೇಳಲಾಗ್ತಿದೆ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




Leave a Reply

Your email address will not be published. Required fields are marked *

error: Content is protected !!