ಬೆಂಕಿ ಅನಾಹುತ: ಕುರಿ, ಆಡು ಸೇರಿ ಲಕ್ಷಾಂತರ ರೂಪಾಯಿ ಅಗ್ನಿಗೆ ಆಹುತಿ

538

ವಿಜಯಪುರ: ಜಿಲ್ಲೆಯ ಗ್ರಾಮೀಣ ಠಾಣೆ ವ್ಯಾಪ್ತಿಯ ಉತ್ನಾಳ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಹನುಮಂತ ಭೀಮಪ್ಪ ಭಜಂತ್ರಿ ಎಂಬುವರ ಮನೆ ಸುಟ್ಟು ಹೋಗಿದೆ.

ಮನೆಯಲ್ಲಿ ಯಾರೂ ಇಲ್ಲದ ಟೈಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದ್ರಿಂದಾಗಿ 4 ಕಾರು, 2 ಆಡು ಸೇರಿದಂತ 1 ಲಕ್ಷ ರೂಪಾಯಿ, 25 ಕ್ವಿಂಟಾಲ್ ದವಸ ಧಾನ್ಯ ಹಾಗೂ 2 ಬೈಕ್ ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಮೂಲಕ ಇತರೆ ಮನೆಗಳಿಗೆ ಬೆಂಕಿ ತಗಲುವುದನ್ನ ತಪ್ಪಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!