ಬೆಂಗಳೂರಿನಲ್ಲಿ ಗ್ಯಾಂಗ್ ವಾರ್

736

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಅಟ್ಟಹಾಸ ಜೋರಾಗಿದ್ದು, ಗುರುವಾರ ಎರಡು ಗ್ಯಾಂಗ್ ಗಳ ನಡುವೆ ವಾರ್ ನಡೆದಿದೆ. ಎರಡು ರೌಡಿ ಶೀಟರ್ ಗುಂಪುಗಳ ನಡುವೆ ಜಗಳ ನಡೆದಿದೆ.

ಸ್ಲಂ ಭರತ ಶಿಷ್ಯ ಚಂದನ ಹಾಗೂ ಟಿಂಬರ್ ಕಿಟ್ಟಿ ಗ್ಯಾಂಗ್ ನಡುವೆ ಮಂಚು ಲ್ಯಾಂಗ್ ನಿಂದ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಈ ದಾಳಿಯಲ್ಲಿ ರೌಡಿ ಶೀಟರ್ ಚಂದನ ಕೈ ಕತ್ತರಿಸಿ ಹೋಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!