ಪ್ರಜಾಸ್ತ್ರ ಸುದ್ದಿ
ಆಂಧ್ರಪ್ರದೇಶ: ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಊರಿನಲ್ಲಿ ಜಲಪ್ರಳಯ ಸೃಷ್ಟಿಯಾಗಿದೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಸಾವು, ನೋವು, ಹಾನಿ ಸಂಭವಿಸಿದೆ. ಇದರಿಂದ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಪ್ರಮುಖ ರಸ್ತೆಗಳೆಲ್ಲ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ದೇವರ ದರ್ಶನಕ್ಕೆ ಭಕ್ತರು ಕ್ಯೂ ನಿಲ್ಲುವ ಜಾಗದಲ್ಲಿಯೂ ಸಹ ನೀರು ನುಗ್ಗಿಕೊಂಡು ಬಂದಿದೆ. ಇದರಿಂದಾಗಿ ಭಕ್ತರು, ಸ್ಥಳೀಯ ನಿವಾಸಿಗಳು ನಲುಗಿ ಹೋಗಿದ್ದಾರೆ.