ಧಾರವಾಡ ಅಪಘಾತ ಪ್ರಕರಣ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

162

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಕಳೆದ ನಾಲ್ಕು ದಿನಗಳ ಹಿಂದೆ ಬರಕ್ಕೆ ಡಿಕ್ಕಿ ಹೊಡೆದ ಕ್ರಸರ್ ವಾಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇಂದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಧಾರವಾಡ ತಾಲೂಕಿನ ಬಾಡ ಬಳಿ ಹತ್ತಿರದ ನಡೆದ ಅಪಘಾತದ ಸಂದರ್ಭದಲ್ಲಿ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ಒಬ್ಬೊಬ್ಬರಾಗಿ ನಿಧನರಾಗಿ ಬರುತ್ತಿದ್ದು, ಇದೀಗ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇದು ನಿಜಕ್ಕೂ ದೊಡ್ಡ ದುರಂತ ಎನ್ನಬಹುದು. ಯಾಕಂದರೆ 13ರಲ್ಲಿ 11ಜನರು ಜೀವ ಕಳೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!