ವಿಜಯಪುರ: ಐಎಂಎ ಕಂಪನಿಯಿಂದ ಜಿಲ್ಲೆಯ ಜನತೆ ಏನಾದ್ರೂ ವಂಚನೆಗೆ ಒಳಗಾಗಿದ್ರೆ, ದೂರು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ ಅಂತಾ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರಕಾಶ್ ನಿಕ್ಕಂ ಅವರು ತಿಳಿಸಿದ್ದಾರೆ.
ವಿಜಯಪುರ: ಐಎಂಎ ಕಂಪನಿಯಿಂದ ಜಿಲ್ಲೆಯ ಜನತೆ ಏನಾದ್ರೂ ವಂಚನೆಗೆ ಒಳಗಾಗಿದ್ರೆ, ದೂರು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ ಅಂತಾ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರಕಾಶ್ ನಿಕ್ಕಂ ಅವರು ತಿಳಿಸಿದ್ದಾರೆ.