ಪ್ರಜಾಸ್ತ್ರ ಸುದ್ದಿ
ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ನಡುವೆ ಭರ್ಜರಿ ಫೈಟ್ ನಡೆದಿದೆ. ಇದೀಗ ಪ್ರಧಾನಿ ಶನಿವಾರ ಎರಡು ರಾಜ್ಯಗಳ ಸಮಾವೇಶದಲ್ಲಿ ಭಾಗಿಯಲಿದ್ದಾರೆ.
ಮೊದಲ ಬಂಗಾಳದ ಖರಗ್ ಪುರದ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಬಳಿಕ ಅಸ್ಸಾಂನ ಚಾಬಾವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಎನ್ ಡಿಎ ಸರ್ಕಾರ ಹಲವು ಮಹತ್ವದ ಯೋಜನೆಗಳು ಕುರಿತು ಮಾತ್ನಾಡಲಿದ್ದಾರೆ ಎನ್ನಲಾಗ್ತಿದೆ.