ನಾಡಿನ ಖ್ಯಾತ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಪ್ರಗತಿಪರರು, ರಂಗಭೂಮಿ ನಿರ್ದೇಶಕರಲ್ಲಿ ಯೋಗೇಶ ಮಾಸ್ಟರ್ ಸಹ ಒಬ್ಬರು. ಸತ್ಯಕಾಮ, ಖಲೀಲನ ಕಣಜದಿಂದ, ಖಾಲಿ ಸ್ಲೇಟು, ಪುರಾಣದ ರೂಪಕಗಳು, ಏಕವ್ಯಕ್ತಿ ಪ್ರದರ್ಶನಗಳು, ಬಿತ್ತಿದಂತೆ ಬೆಳೆ ಸೇರಿದಂತೆ ಹಲವು ಕೃತಿಗಳನ್ನ ರಚಿಸಿದ್ದಾರೆ.
ರಂಗಭೂಮಿ ನಿರ್ದೇಶಕರಾಗಿ ಕೆಲಸ ಮಾಡಿದ ಇವರು, ಮರಳಿ ಮನೆಗೆ ಅನ್ನೋ ಸಿನ್ಮಾ ಸಹ ನಿರ್ದೇಶನ ಮಾಡಿದ್ದಾರೆ. ಇಂತಹ ಬರಹಗಾರರು, ನಿರ್ದೇಶಕರು ಪ್ರಜಾಸ್ತ್ರ ವೆಬ್ ಪತ್ರಿಕೆಯ ಮೊದಲ ವರ್ಷದ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ.