ಕುರುಬರ ಸಂಘದ ಸಮಿತಿ ಪುನರ್ ರಚನೆ ಸಭೆ

464

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕು ಕುರುಬರ ಸಂಘದ ಸಮಿತಿ ಪುನರ್ ರಚನೆ ಸಂಬಂಧ ಸಭೆ ಕರೆಯಲಾಗಿದೆ. ಸೆಪ್ಟೆಂಬರ್ 6, ಭಾನುವಾರದಂದು ಪಟ್ಟಣದಲ್ಲಿರುವ ಶ್ರೀ ಹೆಗ್ಗೇರೇಶ್ವರ ದೇವಸ್ಥಾನದಲ್ಲಿ(ಹೊರಗಿನ ಗುಡಿ) ಬೆಳಗ್ಗೆ 10 ಗಂಟೆಗೆ ಸಭೆ ಕರೆಯಲಾಗಿದೆ.

ತಾಲೂಕು ಕುರುಬರ ಸಂಘದ ಸಮಿತಿ ಪುನರ್ ರಚನೆ ಸಭೆಯಲ್ಲಿ ತಾಲೂಕಿನ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಲಹೆ, ಸೂಚನೆಗಳನ್ನ ನೀಡಬೇಕೆಂದು ನಿಕಟಪೂರ್ವ ಅಧ್ಯಕ್ಷರಾಗಿರುವ ಶರಣಪ್ಪ ಹಿರೇಕುರಬರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!