ಆರ್ ಸಿಬಿಯಿಂದ ಹೋದ ಈ ಮೂವರು ವಿಲನ್ ಆಗುತ್ತಾರ?

407

ಪ್ರಜಾಸ್ತ್ರ ಸುದ್ದಿ

ಈ ಸಾಲಿನ ಐಪಿಎಲ್ ಟೂರ್ನಿ ಕೊನೆಯ ಹಂತಕ್ಕೆ ಬಂದಿದೆ. ಅದರಲ್ಲೂ ಕಳೆದ 14 ವರ್ಷಗಳಿಂದ ಕಪ್ ಗೆಲ್ಲಲು ಸಾಧ್ಯವಾಗದೆ ಹೋದರೆ ಅಸಂಖ್ಯಾತ ಅಭಿಮಾನಿಗಳು ಈ ಸಲ್ ಕಪ್ ನಮ್ದೆ ಅನ್ನೋ ಆರ್ ಸಿಬಿ ತಂಡಕ್ಕೆ ಮಾತ್ರ. 14 ವರ್ಷಗಳ ಬರವನ್ನು ಫ್ಲಾಪ್ ಡುಪ್ಲಸಿ ಟೀಂ ಈ ಬಾರಿ ನೀಗಿಸುವ ಸಾಧ್ಯತೆಗಳು ಹೆಚ್ಚಿವೆ.

ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದರೆ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಲಿದೆ. ಆರ್ ಸಿಬಿ ಅಭಿಮಾನಿಗಳು ಈಗಾಗ್ಲೇ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಈ ಮೂವರು ಆಟಗಾರರು ವಿಲನ್ ಆಗುತ್ತಾರ ಅನ್ನೋ ಸಣ್ಣ ಭಯವಿದೆ.

ಕಳೆದ 8 ವರ್ಷಗಳಿಂದ ಆರ್ ಸಿಬಿ ತಂಡದಲ್ಲಿ ಆಡಿದ್ದ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್, ಯಂಗ್ ಬ್ಯಾಟ್ಸಮನ್ ಪಡಿಕಲ್, ಸ್ಫೋಟಕ ಬ್ಯಾಟ್ಸಮನ್ ಶಿಮ್ರಾನ್ ಹಿಟ್ಮೇಯರ್. ಚಾಹಲ್ ಅದ್ಭುತ್ ಫಾರ್ಮ್ ನಲ್ಲಿದ್ದಾರೆ. ಆರ್ ಸಿಬಿ ತಂಡ ಅವರನ್ನು ಕೈಬಿಟ್ಟಾಗ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಇನ್ನು ಪಡಿಕಲ್, ಹಿಟ್ಮೇಯರ್ ಅವರನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿ ಹಾಕಲು ಆರ್ ಸಿಬಿ ಮತ್ತಷ್ಟು ರಣತಂತ್ರಗಳನ್ನು ಹೆಣೆಯಬೇಕು.




Leave a Reply

Your email address will not be published. Required fields are marked *

error: Content is protected !!