ಮಾತು ತಪ್ಪಿದ ಸಿಎಂಗೆ ಜನರ ಪ್ರಶ್ನೆ

269

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸರ್ಕಾರದ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಹೂವು, ಹಾರ, ಶಾಲು ನೀಡಬಾರದು, ಇದರ ಬದಲು ಪುಸ್ತಕ ಕೊಡಿ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿ ಒಂದು ವಾರ ಆಗಿಲ್ಲ. ಆ ಮಾತನ್ನ ಅವರೆ ತಪ್ಪಿದ್ದಾರೆ.

ಕರ್ನಾಟಕಕ್ಕೆ 5 ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರಿಗೆ ಮೈಸೂರು ಪೇಟ, ಗಂಧದ ಹಾರ, ಶಾಲು ಹಾಕಿ ಸನ್ಮಾನಿಸಲಾಗಿದೆ. ಈ ಮೂಲಕ ತಮ್ಮ ಮಾತನ್ನ ತಾವೇ ಪಾಲಿಸುತ್ತಿಲ್ಲ. ಸಣ್ಣ ಸಣ್ಣ ವಿಚಾರಗಳನ್ನ ಪಾಲಿಸದ ಸಿಎಂ, ದೊಡ್ಡ ದೊಡ್ಡ ಯೋಜನೆಗಳ ಕಥೆ ಏನು ಎಂದು ಕೇಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!