ಟಿಎಂಸಿ ಸೇರಿದ ಬಿಜೆಪಿ ಶಾಸಕ

218

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ್ತೆ ಶಾಕ್ ನೀಡಲಾಗಿದೆ. ಬಿಜೆಪಿ ಶಾಸಕರೊಬ್ಬರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. . ಕೃಷ್ಣ ಕಲ್ಯಾಣಿ ಟಿಎಂಸಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಈ ಮೂಲಕ ಒಬ್ಬೊಬ್ಬೇ ಶಾಸಕರು ಬಿಜೆಪಿ ತೊರೆದು ಹೋಗುತ್ತಿದ್ದಾರೆ.

ತನ್ಮಯ್ ಘೋಷ್, ಸೌಮೇನ್ ರಾಯ್, ಬಿಸ್ವಜಿತ್ ದಾಸ್, ಮುಕುಲ್ ರಾಯ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಟಿಎಂಸಿ ಸೇರ್ಪಡೆಯಾಗುತ್ತಿದ್ದಾರೆ. ಈ ಮೂಲಕ ಕೇಸರಿ ನಾಯಕರಿಗೆ ಶಾಕ್ ನೀಡಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಸೋಲಿಸಲು ಹೋಗಿದ್ದ ಮೋದಿ ಪಾಳೆಯದಲ್ಲಿಯೇ ಸೋಲು ಕಾಣಿಸಿಕೊಳ್ಳುತ್ತಿದೆ.




Leave a Reply

Your email address will not be published. Required fields are marked *

error: Content is protected !!