ಸಿಲಿಕಾನ್ ಸಿಟಿ ಕಾಫಿ ಕೆಫೆಯಲ್ಲಿ ಬೆಂಕಿ ಅನಾಹುತ

183

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋರಮಂಗಲದಲ್ಲಿನ ಕಾಫಿ ಕೆಫೆಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಅನಾಹುತವಾದ ಘಟನೆ ಬಧುವಾರ ನಡೆದಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಈ ಅವಗಡ ಸಂಭವಿಸಿದೆ.

ಸಿಲಿಂಡರ್ ಸ್ಫೋಟದ ಭಯಕ್ಕೆ ಯುವಕನೊಬ್ಬ ಮಹಡಿ ಮೇಲಿಂದ ಹಾರಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು, ಜೀವನ ಹಾನಿ ಆಗಲಿ, ಬೆಂಕಿಯಿಂದ ಗಾಯಗೊಂಡವರ ಕುರಿತಾಗಲಿ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!