ಪ್ರಜಾಸ್ತ್ರ ಸುದ್ದಿ
ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸರ್ಕಾರದ ಆಡಳಿತದಲ್ಲಿ, ಅಲ್ಪ ಸಂಖ್ಯಾತರನ್ನ, ದಲಿತರನ್ನ, ಬುಡಕಟ್ಟು ಸಮುದಾಯದವರನ್ನ ಮನುಷ್ಯರಂತೆ ಕಾಣುತ್ತಿಲ್ಲವೆಂದು, ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ ಕಿಡಿ ಕಾರಿದ್ದಾರೆ.
ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಸಿಎಂ ಹಾಗೂ ಪೊಲೀಸರು, ಯಾರೂ ಅತ್ಯಾಚಾರವಾಗಿಲ್ಲವೆಂದು ಹೇಳ್ತಿದ್ದಾರೆ. ಯಾಕಂದ್ರೆ, ಅವರಿಗೆ ಹಾಗೂ ಅನೇಕ ಭಾರತೀಯರಿಗೆ ಆ ಯುವತಿ ಏನೂ ಆಗಿಲ್ಲವೆಂದು ವಾಗ್ದಾಳಿ ನಡೆಸಿದ್ದಾರೆ.