ಶ್ರೀನಗರ: ಉತ್ತರ ಕಾಶ್ಮೀರ ಸೇರಿದಂತೆ ಅನೇಕ ಕಾಡಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಇದ್ರಿಂದಾಗಿ ಭಾರತೀಯ ಸೇನಾ ಪಡೆಯ ನಾಲ್ವರು ಯೋಧರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ.
ಪ್ರತಿ ವರ್ಷ ಈ ಭಾಗದಲ್ಲಿ ಹಿಮಪಾತದಿಂದಾಗಿ ಅನಾಹುತಗಳು ನಡೆಯುತ್ತಲೇ ಇರ್ತವೆ. ಈ ವರ್ಷ ನಾಲ್ವರು ಯೋಧರು ಹಾಗೂ 6 ಜನ ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ಹಿಮಪಾತದಲ್ಲಿ ಸಿಲುಕಿಕೊಂಡಿರುವ ಯೋಧರ ರಕ್ಷಣಾ ಕಾರ್ಯ ನಡೆಸಲಾಗ್ತಿದೆ. ಮೃತ ದೇಹ ಹಾಗೂ ಬದುಕಿ ಉಳಿದವರಿಗಾಗಿ ಸೇನಾ ಪಡೆ ರಕ್ಷಣಾ ಕಾರ್ಯ ಶುರು ಮಾಡಿದೆ.