ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕರೋನಾ ಹಾವಳಿ ಹೆಚ್ಚಾಗ್ತಿದೆ ಅನ್ನೋ ಕಾರಣಕ್ಕೆ ಟಫ್ ರೂಲ್ಸ್, ಕಠಿಣ ನಿರ್ಬಂಧ, ಜನತಾ ಕರ್ಫ್ಯೂ, ಸೆಮಿ ಲಾಕ್ ಡೌನ್ ಹೆಸರಿನಲ್ಲಿ ಪದೆಪದೆ ರಾಜ್ಯವನ್ನ ಸಂಪೂರ್ಣ ಬಂದ್ ಮಾಡಲಾಗ್ತಿದೆ. ಒಂದ್ಕಡೆ ಜನರ ಸಾವು ನೋವು. ಇನ್ನೊಂದ್ಕೆ ದುಡಿಮೆಯಿಲ್ಲದೆ ಪರದಾಟ.
ರಾಜ್ಯ ಸರ್ಕಾರದ ಲಾಕ್ ಡೌನ್ ಕ್ರಮವನ್ನ ಖಂಡಿಸಿರುವ ಕಾಂಗ್ರೆಸ್ ನಾಯಕ ದಿನೇಶ ಗುಂಡೂರಾವ, ಬಡವರಿಗೆ ಸಹಾಯ ಧನ, ಆಹಾರದ ಕಿಟ್ ಕೊಟ್ಟು ಲಾಕ್ ಡೌನ್ ಮಾಡಿ ಎಂದಿದ್ದಾರೆ.