ವಿಜಯಪುರಕ್ಕೆ ಬಂತು ಮುಂಬೈ ರೈಲು: ಊರುಗಳತ್ತ ವಲಸೆ ಕಾರ್ಮಿಕರು

325

ಪ್ರಜಾಸ್ತ್ರ ಬ್ರೇಕಿಂಗ್ ಸುದ್ದಿ

ವಿಜಯಪುರ: ಮಹಾರಾಷ್ಟ್ರದ ಮುಂಬೈನಿಂದ ನಗರಕ್ಕೆ ರೈಲು ಬಂದಿದೆ. ಅಲ್ಲಿಂದ 212 ಜನ ವಲಸೆ ಕಾರ್ಮಿಕರನ್ನ ಹೊತ್ತುಕೊಂಡು ಈ ರೈಲು ಬಂದಿದ್ದು, ಇವರನ್ನ ಅವರವರ ತಾಲೂಕುಗಳಿಗೆ ಕಳುಹಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರಿಗೆ ತೆರಳಲು ನಿಲ್ದಾಣದ ಎದುರು ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಿಂದಗಿ, ಇಂಡಿ, ವಿಜಯಪುರ, ಮುದ್ದೇಬಿಹಾಳ ಕಡೆಗೆ ಹೋಗಲು ವಲಸೆ ಕಾರ್ಮಿಕರು ರೆಡಿಯಾಗಿದ್ದಾರೆ. ಇನ್ನು ಇವರನ್ನ ಆಯಾ ತಾಲೂಕುಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. 7 ದಿನಗಳ ಬಳಿಕ ಆರೋಗ್ಯ ಇಲಾಖೆ ಸ್ವಾಬ್ ಕಲೆಕ್ಟ್ ಮಾಡಿಕೊಳ್ಳಲಿದೆ.




Leave a Reply

Your email address will not be published. Required fields are marked *

error: Content is protected !!