ಸುಪ್ರೀಂ ಕೋರ್ಟ್ ಸಿಜೆ ರಮಣ್ ನಿವೃತ್ತಿ

191

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನೀವು ಜನರ ನ್ಯಾಯಾಧೀಶರಾಗಿದ್ದೀರಿ. ದಿಟ್ಟತನದಿಂದ ನಿಮ್ಮ ಕರ್ತವ್ಯ ನಿಭಾಯಿಸಿದ್ದೀರಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ್ ಅವರ ಕುರಿತು, ಹಿರಿಯ ವಕೀಲ ದುಷ್ಯಂತ್ ದವೆ ಹೇಳಿದ್ದಾರೆ. ಎನ್.ವಿ ರಮಣ್ ಅವರ ಅವಧಿಯ ಕೊನೆಯ ದಿನದ ವಿದಾಯ ಭಾಷಣದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.

ನೀವು ಸಂವಿಧಾನವನ್ನು ಎತ್ತಿ ಹಿಡಿದ್ದೀರಿ. ಇದರ ಜವಾಬ್ದಾರಿಯನ್ನು ಜಸ್ಟಿಸ್ ಲಲಿತ್ ಹಾಗೂ ಜಸ್ಟಿಸ್ ಕೊಹ್ಲಿ ಅವರಿಗೆ ವಹಿಸಿ ತೆರಳುತ್ತಿದ್ದೀರಿ. ನಿಮ್ಮ ತುಂಬಾ ಮಿಸ್ ಮಾಡಿಕೊಳ್ಳುತ್ತವೆ ಎಂದಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ಮಾತನಾಡುವ ಮೂಲಕ ಅವರ ನಿರ್ವಹಿಸಿದ ಕರ್ತವ್ಯದ ಪರಿಯನ್ನು ಮೆಚ್ಚಿಕೊಂಡು ಬೀಳ್ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!