ಚಿಗರಿ ಬಸ್ ಗೆ ಪಾದಚಾರಿ ಬಲಿ

355

ಪ್ರಜಾಸ್ತ್ರ ಸುದ್ದಿ

ಧಾರವಾಡ: ನಗರದಲ್ಲಿ ಚಿಗರಿ ಬಸ್ ಅಪಾಘತದಲ್ಲಿ ಪಾದಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. 45 ವರ್ಷದ ಅನಿಲಕುಮಾರ ಪಾಟೀಲ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ನವಲೂರು ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.

ಧಾರವಾಡದ ಓಂ ನಗರದ ನಿವಾಸಿಯಾಗಿದ್ದ ಈತ, ಓಝೋನ್ ಹೋಟೆಲ್ ನಲ್ಲಿ ನೌಕರಿ ಮಾಡ್ತಿದ್ದ. ಅಪಘಾತದಲ್ಲಿ ತೆಲೆಗೆ ತೀವ್ರ ಪೆಟ್ಟಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!