ವಿಜಯಪುರದ ಹಲವೆಡೆ ಭೂಕಂಪನ: ಜಿಲ್ಲಾಡಳಿತ ಹೇಳಿದ್ದೇ‌ನು?

269

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗುಮ್ಮಟನಗರಿಯ ಬಹುತೇಕ ತಾಲೂಕಿನಾದ್ಯಂತ ಭೂಕಂಪನವಾಗಿದೆ. ಆಲಮಟ್ಟಿ ಭೂಮಾಪಕ ಕೇಂದ್ರದಲ್ಲಿ 3.9ರಷ್ಟು ತೀವ್ರತೆಯನ್ನು ತೋರಿಸಿದೆ ಎಂದು ತಿಳಿಸಲಾಗಿದೆ.

ಶನಿವಾರ ರಾತ್ರಿ ಭೂಮಿ ಕಂಪಿಸಿದ್ದು, ಜನರೆಲ್ಲ ಭಯ ಭೀತರಾಗಿದ್ದರು. ವಿಜಯಪುರ, ಸಿಂದಗಿ, ಬಬಲೇಶ್ವರ, ತಿಕೋಟಾ, ಬಸವನಬಾಗೇವಾಡಿ ಸೇರಿದಂತೆ ಹಲವು ಕಡೆ ಭೂಕಂಪದ ಅನುಭವವಾಗಿದೆ. ಈ ಜಿಲ್ಲಾಡಳಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.




Leave a Reply

Your email address will not be published. Required fields are marked *

error: Content is protected !!