ದಾನಿಗಳ ಹಣಕ್ಕಾಗಿ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ

208

ಪ್ರಜಾಸ್ತ್ರ ಅಪರಾಧ ಸುದ್ದಿ

ಚಿಕ್ಕಮಗಳೂರು: ಪಾರ್ಶ್ವಾವಾಯು ಪೀಡಿತದಿಂದ ಬಳಲುತ್ತಿದ್ದ ತಂದೆಯ ಮೇಲೆ ಮಗ ಕೊಡಲಿಯಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಆತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಚನ್ನಡ್ಲಿ ಗ್ರಾಮದ ಸುಂದರ ಪೂಜಾರಿ(50) ಮೃತ ವ್ಯಕ್ತಿಯಾಗಿದ್ದಾನೆ.

ಸುಂದರಗೆ ವಾರ್ಶ್ವಾವಾಯು ಆಗಿದೆ. ಮಕ್ಕಳಿಬ್ಬರು ವಿಕಲಚೇತನರು. ಹೀಗಾಗಿ ದಾನಿಗಳು ಈ ಕುಟುಂಕ್ಕೆ ಒಂದಿಷ್ಟು ಹಣಕಾಸಿನ ನೆರವು ನೀಡಿದೆ. ಅದ್ರಿಂದ ಈ ಕುಟುಂ ಬದುಕುತ್ತಿದೆ. ಆದ್ರೆ, ಇವರ ಇನ್ನೊಬ್ಬ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ.

ದಾನಿಗಳು ನೀಡಿದ ಹಣಕ್ಕಾಗಿ ಮಗ ನಿಖೇಶ ಪೀಡಿಸಲು ಶುರು ಮಾಡಿದ್ದಾನೆ. ಕೊನೆಗೆ ಕೊಡಲಿಯಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಇದ್ರಿಂದಾಗಿ ಆಸ್ಪತ್ರೆಯಲ್ಲಿ ಸುಂದರ ಮೃತಪಟ್ಟಿದ್ದಾನೆ. ಬಾಳೂರು ಠಾಣೆ ಪೊಲೀಸರು ನಿಖೇಶನನ್ನ ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!