ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಗಳೂರು: ತಂದೆಯೇ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಮಾರ್ಗನ್ಸ್ ಗೇಟ್ ಹತ್ತಿರ ನಡೆದಿದೆ. 14 ಸುಧೀಂದ್ರ ಪ್ರಭು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಬಳ ವಿಚಾರವಾಗಿ ನೌಕರರ ಜೊತೆ ರಾಜೇಶ್ ಪ್ರಭು ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಕೋಪದಲ್ಲಿ ನೌಕರರ ಮೇಲೆ ಫೈರಿಂಗ್ ಮಾಡಿದ್ದಾನೆ. ಅದು ಮಗನಿಗೆ ತಗುಲಿದೆ. ಇದ್ರಿಂದಾಗಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಚಾರ ಏನೇ ಇರಲಿ ಗುಂಡು ಹಾರಿಸಿದ್ದು, ಎಷ್ಟೊಂದು ದೊಡ್ಡ ಅನಾಹುತ ಸಂಭವಿಸಿದೆ ಅನ್ನೋದಕ್ಕೆ ಸಾಕ್ಷಿಯಿದು.