ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ, ಇದೀಗ ಕೋವಿಡ್ ನಿಂದ, ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸ್ತಿರುವ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ವಿಚಾರಗಳನ್ನ ಮೆಚ್ಚಿಕೊಂಡವರು ಪ್ರಜಾಕೀಯದ ಸದಸ್ಯರಾಗ್ತಿದ್ದಾರೆ.
ಇದೀಗ ನಟ ಉಪೇಂದ್ರ ಪತ್ರವೊಂದು ಬರೆಯುವ ಮೂಲಕ, ಜನರಿಗೆ ನೇರವಾಗಿ ಒಂದು ಪ್ರಶ್ನೆ ಕೇಳಿದ್ದಾರೆ. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಚುನಾವಣೇಲಿ ಸ್ಪರ್ಧಿಸಿದರೆ? ನೀವು ನನ್ನನ್ನು ಗೆಲ್ಲಸ್ತೀರಾ ಎಂದು ಕೇಳಿದ್ದಾರೆ. ಅವರ ಪೂರ್ತಿ ಪತ್ರ ಇಲ್ಲಿದೆ..