ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಗಾಗಿ ಕಾಂಗ್ರೆಸ್ ಪಡೆ ಭರ್ಜರಿಯಾಗಿ ಸಿದ್ಧತೆ ನಡೆಸಿದೆ. ಅಲ್ದೇ, 17 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ ಎನ್ನಲಾಗ್ತಿದೆ. ಕಾಂಗ್ರೆಸ್ ಜೊತೆಗೆ ಬಿಜೆಪಿಯಿಂದಲೂ ಕೆಲವರನ್ನ ಕರೆ ತರುವ ಕೆಲಸವಾಗ್ತಿದೆ ಅನ್ನೋ ಮಾತುಗಳು ಸಹ ಕೇಳಿ ಬರ್ತಿವೆ.
17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್:
ಕೆ.ಆರ್ ಪುರ: ಸಿ.ಎಂ ಧನಂಜಯ/ರಾಜಣ್ಣ
ಆರ್.ಆರ್ ನಗರ: ಹನುಮಂತಪ್ಪ
ಹೊಸಕೋಟೆ: ಶಾಸಕ ಭೈರತಿ ಸುರೇಶ ಪತ್ನಿ ಪದ್ಮಾವತಿ/ಮಾಜಿ ಶಾಸಕ ಮಂಜುನಾಥ
ಗೋಕಾಕ: ಲಖನ ಜಾರಕಿಹೊಳಿ
ಹೀರೆಕೆರೂರು: ಬಣಕಾರ
ಕಾಗವಾಡ: ಪ್ರಕಾಶ ಹುಕ್ಕೇರಿ
ಕೆ.ಆರ್ ಪೇಟೆ: ಕೆ.ಬಿ ಚಂದ್ರಶೇಖರ
ಹುಣಸೂರು: ಪಿ.ಹೆಚ್ ಮಂಜುನಾಥ/ವಿಜಯಶಂಕರ
ಯಶವಂತಪುರ: ಜವರಾಯಿಗೌಡ/ಎಂ ರಾಜಕುಮಾರ
ಶಿವಾಜಿನಗರ: ಬಿಬಿಎಂ ಆಡಳಿತ ಪಕ್ಷದ ನಾಯಕ ವಾಜೀದ/ರಿಜ್ವಾನ ಅರ್ಷಾದ
ಚಿಕ್ಕಬಳ್ಳಾಪುರ: ಜಗದೀಶ ರೆಡ್ಡಿ
ಮಸ್ಕಿ: ರಾಜವೆಂಕಟಪ್ಪ
ರಾಣೆಬೆನ್ನೂರು: ಪ್ರಕಾಶ ಕೋಳಿವಾಡ
ಹೊಸಪೇಟೆ: ಸಂತೋಷ ಲಾಡ್/ಹೆಚ.ಆರ್ ಗವಿಯಪ್ಪ/ಸೂರ್ಯನಾರಾಯಣ ರೆಡ್ಡಿ
ಯಲ್ಲಾಪುರ: ಭೀಮಣ್ಣ ನಾಯಕ/ ಆರ್.ವಿ ದೇಶಪಾಂಡೆ ಪುತ್ರ ಪ್ರಶಾಂತ
ಚಿತ್ರ ಸಾಂದರ್ಭಿಕವಾಗಿದೆ…