ಹುಣಸೂರಿನಲ್ಲಿ ಅಕಾಲಿಕ ಮಳೆ: ಮೆಣಸಿನ ಬೆಳೆ ಹಾಳು

265

ಪ್ರಜಾಸ್ತ್ರ ಸುದ್ದಿ

ಮೈಸೂರು: ಹುಣಸೂರು ತಾಲೂಕಿನ ಹಲವು ಕಡೆ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಹಾಳಾಗಿವೆ. ಅದರಲ್ಲೂ ಹನಗೋಡು ಹೋಬಳಿಯಲ್ಲಿ ಭರ್ಜರಿ ಮಳೆಯಾಗಿದೆ. ಇದ್ರಿಂದಾಗಿ ಮೆಣಸಿನ ಬೆಳೆ ಸಂಪೂರ್ಣ ಹಾಳಾಗಿದೆ.

ಇನ್ನು ಕಾಳಬೋಚನಹಳ್ಳಿಯ ಪುಟ್ಟಸ್ವಾಮಿಗೌಡ ಎಂಬುವರ 8 ಎಕರೆ ತೋಟದಲ್ಲಿ ಬೆಳೆದ ಮೆಣಿಸಿನ ಬೆಳೆ ನೆಲಕಚ್ಚಿದೆ. ಇದಕ್ಕಾಗಿ ರೈತ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ರಂತೆ. ಅಕಾಲಿಕ ಮಳೆಗೆ ಎಲ್ಲವೂ ಹಾಳಾಗಿದೆ.




Leave a Reply

Your email address will not be published. Required fields are marked *

error: Content is protected !!