ಒಂದು ವಾರ ಕಾಲೇಜು ಬಂದ್ ಗೆ ಡಿಕೆಶಿ ಆಗ್ರಹ

205

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ತಾರಕಕ್ಕೆ ಹೋಗಿರುವ ಹಿಜಾಬ್ ವಿವಾದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಒಂದು ವಾರ ಕಾಲೇಜುಗಳನ್ನು ಬಂದ್ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗದ ಕಾಲೇಜೊಂದರಲ್ಲಿ ಭಾರತದ ಧ್ವಜ ಇಳಿಸಿ ಕೇಸರಿ ಧ್ವಜ ಏರಿಸಿದ್ದಾರೆ. ಇದನ್ನು ನೋಡಿದರೆ ತುಂಬಾ ನೋವಾಗುತ್ತೆ. ಇದು ಅತಿ ದುಃಖದ ದಿನ. ನನ್ನ 44 ವರ್ಷದ ಜೀವನದಲ್ಲಿ ಇದು ಅತ್ಯಂತ ದುಃಖದ ದಿನ. ಇದನ್ನು ಹೇಳಿಕೊಳ್ಳಲು ಆಗುತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!