‘1200 ಕೋಟಿ ಆದಾಯ ಇರುವ ಗಣಿ ಇಲಾಖೆಯಲ್ಲಿ ಸರ್ವೆಗೆ 6 ಲಕ್ಷ ಹಣವಿಲ್ಲ’

208

ಪ್ರಜಾಸ್ತ್ರ ಸುದ್ದಿ

ಮೈಸೂರು: ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸ್ತಿರುವ ಸಂಸದೆ ಸುಮಲತಾ ಅಂಬರೀಶ ಅವರು, ಅನುಮತಿ ಇಲ್ಲ. ಲೈಸನ್ಸ್ ಅವಧಿ ಮುಗಿದರೂ ಸಹ ಅಕ್ರಮ ಗಣಿಗಾರಿಕೆ ಮುಂದುವರೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಅಕ್ರಮ ಗಣಿಗಾರಿಕೆಯಿಂದಾಗಿ 1 ಪರ್ಸೆಂಟ್ ಸಹ ಟ್ಯಾಕ್ಸ್ ಕಟ್ಟಿಲ್ಲ ಎಂದಿದ್ದಾರೆ.

ಇನ್ನು ಅಕ್ರಮ ಗಣಿಗಾರಿಕೆ ಬಗ್ಗೆ ಸರ್ವೇ ಮಾಡಿ ಅಂದರೆ ಅದಕ್ಕೆ ಬೇಕಾಗುವ 5-6 ಲಕ್ಷ ರೂಪಾಯಿ ಹಣವಿಲ್ಲವೆಂದು ಇಲಾಖೆಯವರು ಹೇಳ್ತಾರೆ. 1200 ಕೋಟಿ ಆದಾಯ ಇರುವಾಗ ಹಣವಿಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರ ಮರೆಮಾಚಲು ನನ್ನ ವಿರುದ್ಧ ಆರೋಪ ಮಾಡ್ತಿದ್ದಾರೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!