ಕೆಎಂಎಫ್ ನಲ್ಲಿ ಅಧಿಕಾರಿಯಾಗಿದ್ದುಕೊಂಡು, ಸಾಹಿತ್ಯ, ಸಿನ್ಮಾ, ಮಾಧ್ಯಮದ ಜೊತೆಗೆ ಗುರುತಿಸಿಕೊಂಡವರು ನವೀನ ರಾಮನಗರ ಅವರು. ಕೆಲಸದ ಒತ್ತಡದ ನಡುವೆಯೂ ಸದಾ ಚಟುವಟಿಕೆಯಿಂದ ಇರುವ ಇವರು ‘ಬದುಕಿಗೊಂದು ಭರವಸೆಯ ಮಾತು’ ಕಾರ್ಯಕ್ರಮದ ಮೂಲಕ ಜನರನ್ನ ತಲುಪುವ ಕೆಲಸ ಮಾಡ್ತಿದ್ದಾರೆ.
ಆಡಳಿತಾತ್ಮಕ ಕೆಲಸದ ಜೊತೆಗೆ ಸಾಹಿತ್ಯ ಸೇವೆಯನ್ನ ಮಾಡಿಕೊಂಡು ಬರ್ತಿರುವ ನವೀನ ರಾಮನಗರ ಅವರು, ಒಂದು ವರ್ಷ ಪೂರೈಸಿರುವ ಪ್ರಜಾಸ್ತ್ರ ವೆಬ್ ಪತ್ರಿಕೆಗೆ ಶುಭ ಕೋರಿದ್ದಾರೆ.