ಪತ್ರಕರ್ತರಿಗೆ ಕರೋನಾ ಟೆಸ್ಟಿಂಗ್ ಗೆ ಸಿಎಂ ಆದೇಶ

340

ಬೆಂಗಳೂರು: ಪತ್ರಕರ್ತರಲ್ಲಿಯೂ ಕರೋನಾ ಸೋಂಕು ಕಾಣಿಸಿಕೊಳ್ತಿರುವ ಹಿನ್ನೆಲೆಯಲ್ಲಿ, ಇವರಿಗೆ ಪರೀಕ್ಷೆ ನಡೆಸಲು ಸಿಎಂ ಆದೇಶಿಸಿದ್ದಾರೆ. ಈ ಮೂಲಕ ಶಿಕ್ಷಣ ಸಚಿವ ಸುರೇಶ ಅವರು ಬರೆದ ಪತ್ರಕ್ಕೆ ತಕ್ಷಣವೇ ಸ್ಪಂದಿಸಿದ್ದಾರೆ.

ವಾರ್ತಾ ಇಲಾಖೆಯ ಆಯುಕ್ತರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದು, ರಾಜ್ಯದಲ್ಲಿರುವ ಪತ್ರಕರ್ತರಿಗೆ ಕರೋನಾ ಪರೀಕ್ಷೆ ಮಾಡಿಸಲು ಆದೇಶ ಹೊರಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!