ಪ್ರಜಾಸ್ತ್ರ ಸುದ್ದಿ
ಚೆನ್ನೈ: ಒಂದಾದ ಮೇಲೆ ಒಂದರಂತೆ ಪಟಾಕಿ ಕಾರ್ಖಾನೆಗಳ ಸ್ಫೋಟ ಸಂಭವಿಸುತ್ತಿದ್ದು, ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ತಮಿಳುನಾಡಿನಲ್ಲಿ ಒಂದುವಾರದೊಳಗೆ 2ನೇ ಘಟನೆ ನಡೆದಿದೆ.
ವಿರುಧನಗರ ಜಿಲ್ಲೆಯ ಕಮ್ಮಾಪಟ್ಟಿ ಗ್ರಾಮದಲ್ಲಿ ಮಂಗಳವಾರ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟವಾಗಿದ್ದು, 10 ಕಾರ್ಮಿಕರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಕರ್ನಾಟಕ ತಮಿಳುನಾಡಿ ಗಡಿಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ 16 ಜನರು ಮೃತಪಟ್ಟರು.