ಬ್ರೇಕಿಂಗ್ ನ್ಯೂಸ್
Search

ಕಾವೇರಿ ತೀರ್ಥೋದ್ಬವ ಕಣ್ತುಂಬಿಕೊಂಡ ಭಕ್ತರು

146

ಪ್ರಜಾಸ್ತ್ರ ಸುದ್ದಿ

ಮಡಿಕೇರಿ: ಕೊಡಗು ಜಿಲ್ಲೆ ತಲಕಾವೇರಿಯಲ್ಲಿ ಮಧ್ಯರಾತ್ರಿ 1.27ಕ್ಕೆ ತೀರ್ಥೋದ್ಬವ ನಡೆದಿದೆ. ಇದನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಈ ವಿಶೇಷ ನೋಡಲು ಎಲ್ಲೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಗ್ರಹ್ಮಕುಂಡಿಕೆಯಿಂದ ತೀರ್ಥಸ್ವರೂಪಿಣಿಯಾಗಿ ಕಾವೇರಿ ಉಕ್ಕಿ ಬರುತ್ತಾಳೆ ಎಂದು ಭಕ್ತರು ನಂಬಿದ್ದಾರೆ. ಇದನ್ನು ನೋಡಿ ಖುಷಿ ಪಟ್ಟ ಬಳಿಕ ಕಲ್ಯಾಣಿಯಲ್ಲಿ ಮಿಂದೆದ್ದು, ಭಕ್ತಿ ಭಾವದಿಂದ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು.




Leave a Reply

Your email address will not be published. Required fields are marked *

error: Content is protected !!