ವಿಧಾನ ಪರಿಷತ್ ಚುನಾವಣೆ ಮುಂದೂಡಿಕೆ

630

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜೂನ್ ನಂತರ ನಡೆಯಬೇಕಿದ್ದ ವಿಧಾನ ಪರಿಷತ್ ಚುನಾವಣೆಯನ್ನ ಮುಂದೂಡಲಾಗಿದೆ. 4 ಸ್ಥಾನಗಳಿಗೆ ನಡೆಯಬೇಕಿದ್ದ ಎಲೆಕ್ಷನ್ ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಕೋವಿಡ್ 19 ಸಲುವಾಗಿ ಚುನಾವಣೆ ಮುಂದೂಡಲಾಗಿದೆಯಂತೆ.

ಪದವಿಧರ ಕ್ಷೇತ್ರದಿಂದ ಆಯ್ಕೆ ಆಗಿದ್ದ ಬಿಜೆಪಿಯ ಎಸ್.ವಿ ಸಂಕನೂರ ಹಾಗೂ ಜೆಡಿಎಸ್ ನ ಚೌಡರೆಡ್ಡಿ ತುಪಾಲಿ ಮತ್ತು ಶಿಕ್ಷಕರ ಕ್ಷೇತ್ರದಿಂದ ಜಯ ಸಾಧಿಸಿದ್ದ ಶರಣಪ್ಪ ಮಟ್ಟೂರು, ಪುಟ್ಟಣ್ಣ ಅವರ ಅಧಿಕಾರವಧಿ ಮುಗಿಯಲಿದೆ. ಈ ನಾಲ್ಕು ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಬೇಕಿತ್ತು.




Leave a Reply

Your email address will not be published. Required fields are marked *

error: Content is protected !!