ಐಎಎಸ್, ಕೆಎಎಸ್ ಅಧಿಕಾರಿಗಳ ವರ್ಗಾವಣೆ

182

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತೆ ನಡೆದಿದೆ. ಬುಧವಾರ ಐಎಎಸ್, ಕೆಎಎಸ್ ಗ್ರೇಡ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ, ಪ್ರದೀಪ್.ಪಿ, ಸುರ್ಲಕರ್ ವಿಕಾಸ್ ಕಿಶೋರ್, ಲತಾ ಕುಮಾರಿ, ಸಿ.ಎನ್ ಶ್ರೀಧರ್, ಸಂಗಪ್ಪ,  ಶ್ರೇರೂಪಾ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇನ್ನು ಕೆಎಎಸ್ ಅಧಿಕಾರಿಗಳಾದ ಡಾ.ನಾಗರಾಜ.ಎಸ್, ಇಸ್ಲಾವುದ್ದೀನ್ ಗದ್ಯಾಳ, ರುದ್ರೇಶ್.ಎಸ್ ಎನ್, ಜಿ.ವಿ ನಾಗರಾಜು, ರಾಜು ಮೊಗವೀರ ಕೆ, ಸಿದ್ರಾಮೇಶ್ವರ್, ಡಾ.ನಟೇಶ್ ಡಿ.ಬಿ, ರವಿಚಂದ್ರ ನಾಯಕ್, ರಾಘವೇಂದ್ರ ಜಗಳಾಸರ್, ಶ್ರೀನಿವಾಸ್ ಕೆ.ಆರ್, ವೈ.ಹೆಚ್ ನಾರಾಯಣಕರ್, ವಿರೇಶ್.ಹೆಚ್ ಬಿರಾದಾರ, ನಾಗಪ್ರಶಾಂತ್ ಪಿ.ಎನ್, ಜಿ.ಕೆ ಹರೀಶ್, ಡಾ.ಎನ್.ಸಿ ವೆಂಕಟರಾಜು, ಮಹೇಶ್.ಜಿ ಇವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!