ಆಸಿಡ್ ದಾಳಿ ನಡೆಸಿದ ಪಾಪಿ ಬಂಧನ

461

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಏಪ್ರಿಲ್ 28ರಂದು ನಗರದಲ್ಲಿ ಯುವತಿಯೊಬ್ಬಳ ಮೇಲೆ ಆಸಿಡ್ ದಾಳಿ ನಡೆಸಿದ್ದ ಪಾಪಿ ನಾಗೇಶನನ್ನು ಬಂಧಿಸಲಾಗಿದೆ. ತಿರುವಣ್ಣಾಮಲೈ ಸ್ವಾಮೀಜಿಯಂತೆ ವೇಷ ಮರೆಸಿಕೊಂಡಿದ್ದ ಆರೋಪಿ ಬಂಧನವಾಗಿದೆ.

ಸ್ವಾಮೀಜಿ ವೇಷ ಹಾಕಿಕೊಂಡು ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ಕಿರಾತಕನನ್ನು 16 ದಿನಗಳ ಬಳಿಕ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!