ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಳೆದ ಏಪ್ರಿಲ್ 28ರಂದು ನಗರದಲ್ಲಿ ಯುವತಿಯೊಬ್ಬಳ ಮೇಲೆ ಆಸಿಡ್ ದಾಳಿ ನಡೆಸಿದ್ದ ಪಾಪಿ ನಾಗೇಶನನ್ನು ಬಂಧಿಸಲಾಗಿದೆ. ತಿರುವಣ್ಣಾಮಲೈ ಸ್ವಾಮೀಜಿಯಂತೆ ವೇಷ ಮರೆಸಿಕೊಂಡಿದ್ದ ಆರೋಪಿ ಬಂಧನವಾಗಿದೆ.
ಸ್ವಾಮೀಜಿ ವೇಷ ಹಾಕಿಕೊಂಡು ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ಕಿರಾತಕನನ್ನು 16 ದಿನಗಳ ಬಳಿಕ ಬಂಧಿಸಲಾಗಿದೆ.