ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೇಶದಲ್ಲಿ ಕರೋನಾ ಹಾವಳಿ ನಿಧಾನವಾಗಿ ಕಡಿಮೆಯಾಗ್ತಿದೆ. ಇದ್ರಿಂದಾಗಿ ಕೆಲವು ಕಡೆ ಲಾಕ್ ಡೌನ್ ತೆರವು ಮಾಡಲಾಗ್ತಿದೆ. ಜೂನ್ 7ರ ಬಳಿಕ ದೆಹಲಿ ಅನ್ ಲಾಕ್ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲ್ಲಿ ಬಸ್, ಮೆಟ್ರೋ ಸೇರಿದಂತೆ ಎಲ್ಲ ಸಂಚಾರ ಶುರುವಾಗಲಿದೆ. ಇದರ ಜೊತಗೆ ಅಂಗಡಿ ಮುಂಗಟ್ಟುಗಳು, ಮಾಲ್ ಗಳು ಸೇರಿದಂತೆ ಎಲ್ಲ ವ್ಯವಹಾರಗಳು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಜನರಿಗೆ ಲಾಕ್ ಡೌನ್ ನಿಂದ ಮುಕ್ತಿ ನೀಡಲಾಗ್ತಿದೆ.