ಈ ಸೇತುವೆ ಮೇಲೆ ಸಂಚಾರ ನಿರ್ಬಂಧ

230

ಪ್ರಜಾಸ್ತ್ರ ಸುದ್ದಿ

ವಿಜಯಪುರ: ದೋಣಿ ನದಿ ಮೇಲಿನ ಸೇತುವೆ ಅಂದಾಜು 15 ಮೀಟರ್ ನಷ್ಟು ಭಾಗ ಕುಸಿದಿದ್ದು, ಇದರ ಮೇಲೆ ಸಂಚಾರಕ್ಕೆ ಸೋಮವಾರ ಸಂಜೆಯಿಂದಲೇ ನಿರ್ಬಂಧ ಹೇರಲಾಗಿದೆಯಂತೆ. ಇದರಿಂದಾಗಿ ಹೂವಿನಹಿಪ್ಪರಗಿ, ಮಿಣಜಗಿ ಹಾಗೂ ತಾಳಿಕೋಟೆ ಪ್ರವೇಶ ಮಾಡುವ ರಸ್ತೆ ಬಂದ್ ಆದಂತಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!